1) ಹಂದಿಖೇರಾದಲ್ಲಿ ವಿದ್ಯಾರ್ಥಿಗಳಿಗೆ ಹಿಂದಿ ಭಾಷಾ ಪಠ್ಯಕ್ರಮವನ್ನು ಪರಿಕಲ್ಪಿಸಲಾಯಿತು ಹಾಗೂ ಹಿಂದಿ ವರ್ಣಮಾಲೆಯನ್ನು ಪುನರ್ಮನನ ಮಾಡಿಸಲಾಯಿತು.

ಭಾಷಾ ಪಠ್ಯಕ್ರಮವನ್ನು ವಿವರಿಸಲಾಯಿತು.
3 ) ಮಳೆಗಾವನಲ್ಲಿ ವಿದ್ಯಾರ್ಥಿಗಳಿಗೆ ಕೊವಿಡ್- 19 ಸಾಂಕ್ರಮಿಕ ರೋಗದ ವಿರೂಧ್ದ ಹೊರಾಡುವ ಬಗ್ಗೆ ಹಾಗೂ ಹಿಂದಿ ಭಾಷಾ ಪಠ್ಯಕ್ರಮವನ್ನು ವಿವರಿಸಲಾಯಿತು.
4 ) ಇಂದು ಹಂದಿಖೇರಾದಲ್ಲಿ ವಿದ್ಯಾರ್ಥಿಗಳಿಗೆ ವ್ಯಾಕರಣದ ಅಂಶಗಳಾದ ವಚನ ಮತ್ತು ಲಿಂಗ ವನ್ನು ಹೇಳಲಾಯಿತು.
5 ) ಇಂದು ಮುರ್ಕಿಯಲ್ಲಿ ಹಿಂದಿ ಭಾಷೆಯ ವ್ಯಾಕರಣವನ್ನು ಹೇಳಲಾಯಿತು ಹಾಗೂ ಕೊರೊನ ವಿರುದ್ಧ ಹೇಗೆ ಹೋರಾಡಬೇಕು ಎನ್ನುವದ್ದನ್ನ ತಿಳಿಸಲಾಯಿತು.

